ಶ್ವಾಸವೇ ಗುರುವು

“ಶ್ವಾಸವೇ ಗುರುವು” ಯಾವ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಗೆ ಗುರುವಲ್ಲ! ಯಾರಪ್ಪಾ ಗುರುವು ಅಂದರೆ ಶ್ವಾಸ! ಅವರ ಶ್ವಾಸವೇ ಅವರಿಗೆ ಗುರುವು! ದೇಹದಲ್ಲಿ ದೀಪವನ್ನು ಬೆಳಗಿಸುವ ಗುರುವೇ ಶ್ವಾಸ! ತಂತ್ರ – ಪರತಂತ್ರ – ಸ್ವಾತಂತ್ರ್ಯ ನಾವು ಸಂಪೂರ್ಣವಾದ ಸ್ವಾತಂತ್ರ್ಯವನ್ನು ಹೊಂದಿದ್ದೇವೆ. ನಮ್ಮ ಮೇಲೆ...

ಒಂದು ಗಂಟೆಯ ಕಾಲ… ದಮ

“ಒಂದು ಗಂಟೆಯ ಕಾಲ… ದಮ” ” ಮನಸ್ಸು ಮಹಾಚಂಚಲವಾದದ್ದು ಅದು ಬಲವಾದದ್ದು, ಅದು ದೃಢವಾದದ್ದು, ಪ್ರಮಾದಕರವಾದದ್ದು .. ಮತ್ತು ಅದನ್ನು ನಿಗ್ರಹಿಸುವುದು ತುಂಬಾ ಕಷ್ಟ. ವಾಯುವನ್ನು ನಿಯಂತ್ರಿಸುವುದು ಎಷ್ಟು ಕಷ್ಟವೊ .. ಮನಸ್ಸನ್ನು ನಿಯಂತ್ರಿಸುವುದು ಅದಕ್ಕಿಂತ ಕಷ್ಟ” ಎನ್ನುವುದೇ ಅರ್ಜುನನ ಉವಾಚ...

ಗುರುಪೂರ್ಣಿಮೆ ಉತ್ಸವ – ನಂದವರಂ

ಗುರುಪೂರ್ಣಿಮೆ ಉತ್ಸವ – ನಂದವರಂ ” ಒಬ್ಬ ಯೋಗಿ ಬೆಳಗ್ಗೆ ಹೊತ್ತು ಕಣ್ಣುಗಳನ್ನು ತೆರೆದಿಟ್ಟುಕೊಂಡು ನಿರ್ವಿಕಲ್ಪವಾಗಿರುತ್ತಾನೆ ” ಜುಲೈ 3ರಂದು ಗುರುಪೂರ್ಣಿಮೆ ಸಂದರ್ಭವಾಗಿ ಕರ್ನೂಲ್ ಜಿಲ್ಲೆ, ನಂದವರಂ ಗ್ರಾಮದಲ್ಲಿ ಶ್ರೀ ಸದಾನಂದಯೋಗಿಯವರ ಸಮಾಧಿ ಹತ್ತಿರ ವಿಶೇಷವಾದ ಧ್ಯಾನಕಾರ್ಯಕ್ರಮವು ನಡೆಯಿತು. ರಾತ್ರಿ...